News Paper Clippings
Sl.No
Source of Information
Subject
1
15-02-2023 ದಿನಾಂಕ: 15-02-2023 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿವಿಜಿ 91 ವಸಂತ ತುಂಬಿದ ಸಂಭ್ರಮದಲ್ಲಿ ರಾಷ್ಟ್ರೀಯ ಉತ್ಕೃಷ್ಟತಾ ಪ್ರಶಸ್ತಿ ವಿಜೇತರಾದ ಶ್ರೀ ರುದ್ರಣ್ಣ ಹರ್ತಿಕೋಟೆ, ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ವಿಜೇತರಾದ ಶ್ರೀ ಪದ್ಮರಾಜ ದಂಡಾವತಿ ಹಾಗೂ ಪತ್ರಕರ್ತರ ಸಂಘದಿಂದ 06 ಜನ ಪತ್ರಕರ್ತರಿಗೆ ಮಾನ್ಯ ವಿಧಾನ ಪರಿಷತ್ತು ಸಭಾಪತಿಯವರಾದ ಶ್ರೀ ಬಸವರಾಜ ಎಸ್‌ ಹೊರಟ್ಟಿ ರವರು ಸನ್ಮಾನಿಸಿ ಗೌರವಿಸಿದರು.
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru