HOME

BIO-DATA
ಶ್ರೀ ಎಸ್.ಎಲ್.ಧರ್ಮೇಗೌಡ
ಮಾನ್ಯ ಉಪ ಸಭಾಪತಿಗಳು , ಕರ್ನಾಟಕ ವಿಧಾನ ಪರಿಷತ್ತು.
ಖಾಯಂ ವಿಳಾಸ:
ಎವರ್‌ ಗ್ರೀನ್ ಫಾರ್ಮ್, ಅಯ್ಯನ ಕೆರೆ ಹತ್ತಿರ ಸಖರಾಯಪಟ್ಟಣ-ಅಂಚೆ, ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ – 577 135.
ಮೊಬೈಲ್ ಸಂಖ್ಯೆ:
99800 55508
ಇ-ಮೇಲ್: dychairmanklc@gmail.com
ತಂದೆಯ ಹೆಸರು:
ಶ್ರೀ ಎಸ್.ಆರ್.ಲಕ್ಷ್ಮಯ್ಯ
ತಾಯಿಯ ಹೆಸರು: ಶ್ರೀಮತಿ ಕೃಷ್ಣಮ್ಮ
ಜನ್ಮ ದಿನಾಂಕ:

16.12.1955

ಜನ್ಮ ಸ್ಥಳ: ಸರಪನಹಳ್ಳಿ, ಲಕ್ಯಾ ಹೋಬಳಿ, ಚಿಕ್ಕಮಗಳೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಮಮತ
ಮಕ್ಕಳು: 1) ಶ್ರೀ ಸೋನಾಲ್ ಎಸ್. ಡಿ. (ಮಗ) 2) ಕು. ಸಲೋನಿ ಎಸ್. ಡಿ. (ಮಗಳು)
ವಿದ್ಯಾರ್ಹತೆ: ಬಿ.ಎ.
ವೃತ್ತಿ: ವ್ಯವಸಾಯ

ಹೊಂದಿರುವ ಸ್ಥಾನಮಾನಗಳು:

ಉಪ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು,
ಸದಸ್ಯರು ಜಾತ್ಯಾತೀತ ಜನತಾದಳ

ಹೊಂದಿದ್ದ ಸ್ಥಾನಮಾನಗಳು :
1) ಬಿಳಿಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು 1987-88 ರಿಂದ 1991-92.
2) ಲಿಂಗದಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರು -08/05/1995-07/05/2000.
3) ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ಼ರು -22/06/1995 – 26/01/1999.
4) ದೇವನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರು – 15/07/2000 – 15/01/2005.
5) 37 ವರ್ಷಗಳಿಂದ ಚಿಕ್ಕಮಗಳೂರು ಟಿಎಪಿಸಿಎಂಎಸ್‍ನ ನಿರ್ದೇಶಕರು.
6) ಅಧ್ಯಕ್ಷರು, ಟಿಎಪಿಸಿಎಂಎಸ್, ಚಿಕ್ಕಮಗಳೂರು – 26/04/1985 – 22/02/1988.
7) ನಿರ್ದೇಶಕರು, ಪಿ.ಸಿ.ಎ.ಆರ್.ಡಿ ಬ್ಯಾಂಕ್, ಚಿಕ್ಕಮಗಳೂರು-01/04/1992 – 31/03/1997.
8) ಅಧ್ಯಕ್ಷರು, ಪಿಸಿಎಆರ್‍ಡಿ ಬ್ಯಾಂಕ್, ಚಿಕ್ಕಮಗಳೂರು – 25/11/1995 – 14/01/1997.
9) 26 ವರ್ಷಗಳಿಂದ ಹಾಸನ ಹಾಲು ಒಕ್ಕೂಟದ (ಹಾಸನ, ಕೊಡಗು ವ್ಯಾಪ್ತಿ) ನಿರ್ದೇಶಕರು.
10) ಅಧ್ಯಕ್ಷರು, ಹಾಸನ ಹಾಲು ಒಕ್ಕೂಟ – 15/04/1993 – 19/01/1995.
11) ನಿರ್ದೇಶಕರು , ಕರ್ನಾಟಕ ಮಿಲ್ಕ್ ಫೆಡರೇಷನ್, ಬೆಂಗಳೂರು – 15/04/1993 – 19/01/1995.
12) ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ – 24/04/1987 – 29/03/2010 ಹಾಗೂ 27/02/2015 ರಿಂದ ತಹಲ್ ವರೆಗೆ.
13) ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ – 15/04/2005 – 12/10/2007.
14) ನಿರ್ದೇಶಕರು, ಜನತಾ ಬಜಾರ್, ಚಿಕ್ಕಮಗ ಳೂರು - 09/12/1995 – 30/06/2009.
15) ಅಧ್ಯಕ್ಷರು, ಜನತಾ ಬಜಾರ್, ಚಿಕ್ಕಮಗಳೂರು – 09/12/1995 – 23/05/2000.
16) 32 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರು.
17) ಅಧ್ಯಕ್ಷರು,ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 05/10/2004–30/09/2007 ಹಾಗೂ 26/06/2015 ರಿಂದ ತಹಲ್ ವರೆಗೆ
18) 30 ವರ್ಷಗಳಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ನಿರ್ದೇಶಕರು.
19) ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ , ಬೆಂಗಳೂರು - 15/04/2015 – 12/10/2007.
20) ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ , ಬೆಂಗಳೂರು – 01/10/2007 – 31/03/2010 .
21) ಸದಸ್ಯರು, ಕರ್ನಾಟಕ ವಿಧಾನ ಸಭೆ (ಬೀರೂರು ಕ್ಷೇತ್ರ) – 01/09/2004 22) ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು – 25/06/2018.
ಹವ್ಯಾಸಗಳು: ಓದುವುದು, ಪ್ರವಾಸ, ತೋಟಗಾರಿಕಾ ನಿರ್ವಹಣೆ.