Zero Hour/ಶೂನ್ಯವೇಳೆ ಪ್ರಸ್ತಾವಗಳು
135th Session/೧೩೫ನೇ ಅಧಿವೇಶನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಸೂಚನೆಗಳ ವಿವರಣಾ ಪಟ್ಟಿ |
ಕ್ರ.ಸಂ |
ಸದಸ್ಯರ ಹೆಸರು |
ಸದನದಲ್ಲಿ ಚರ್ಚಿಸಿದ ದಿನಾಂಕ |
ವಿಷಯ |
ಷರಾ |
01 |
ಶ್ರೀ ಎಂ.ಪಿ ಸುನೀಲ್ ಸುಬ್ರಮಣಿ |
09.07.2018 |
ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸರ್ವೆ ನಡೆಸುತ್ತಿರುವ ಬಗ್ಗೆ |
ದಿ:10.07.2018ರಂದು ಉತ್ತರವನ್ನು ಮಂಡಿಸಲಾಯಿತು |
02 |
ಶ್ರೀ ವೈ.ಎ ನಾರಾಯಣಸ್ವಾಮಿ ಮತ್ತು ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ |
09.07.2018 |
ಮಾವಿನ ಹಣ್ಣಿನ ಬೆಲೆ ಕುಸಿತಗೊಂಡಿರುವ ಬಗ್ಗೆ |
ಮಾನ್ಯ ತೋಟಗಾರಿಕೆ ಸಚಿವರು ಉತ್ತರಿಸಿದರು. |
03 |
ಶ್ರೀ ಐವನ್ ಡಿ’ ಸೋಜಾ |
09.07.2018 |
ಕರಾವಳಿಯಾದ್ಯಾಂತ ಮೀನುಗಳು ಕೆಡದಂತೆ ಇಡಲು
ಅಪಾಯಕಾರಿ ಫಾರ್ಮಲಿನ ದ್ರಾವಣವನ್ನು ಬಳಸುತ್ತಿರುವ ಬಗ್ಗೆ |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
04 |
ಶ್ರೀ ಘೋಟ್ನೆಕರ ಶ್ರೀಕಾಂತ್ ಲಕ್ಷ್ಮಣ |
09.07.2018 |
ಮರಾಠ ಸಮುದಾಯವನ್ನು ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನಂತೆ 3 ಬಿ’ ಯಿಂದ 2’ಎ’ ಗೆ ಸೇರಿಸುವ ಬಗ್ಗೆ
|
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು |
05 |
ಶ್ರೀ ಟಿ.ಎ. ಶರವಣ |
09.07.2018 |
ರಾಜ್ಯ ಸರ್ಕಾರ ಘೋಷಿಸಿರುವ ಅನಿಲಭಾಗ್ಯ ಯೋಜನೆ ಕುರಿತು |
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು |
06 |
ಶ್ರೀ ಮರಿತಿಬ್ಬೇಗೌಡ |
10.07.2018 |
ಹಾಸನ ಜಿಲ್ಲೆಯ ಸರ್ಕಾರಿ/ಅನುದಾನಿತ ಶಾಲೆಗಳ ಶೈಕ್ಷಣಿಕ ಜಿಲ್ಲಾಧಿಕಾರಿಗಳು ಪರೀಕ್ಷೆಗಳನ್ನು ನಡೆಸುವ ಉದ್ದೇಶ ಕುರಿತು |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
07 |
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ |
10.07.2018 |
ಕರ್ನಾಟಕ ಒನ್ ಕಾರ್ಯಕ್ರಮದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡದಿರುವ ಕುರಿತು |
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು |
08 |
ಶ್ರೀ ಎಸ್.ನಾಗರಾಜು (ಸಂದೇಶ್ ನಾಗರಾಜು) |
10.07.2018 |
ಮೈಸೂರು ನಗರದ ನಜರ್ಬಾದ್ ಮೊಹಲ್ಲಾದ ವಾಣಿವಿಲಾಸ ರಸ್ತೆಯಲ್ಲಿ ಮೈಸೂರು ಮಾಲ್ ಎಂಬ ವಾಣಿಜ್ಯ ಸಂಕೀರ್ಣಕ್ಕೆ ಬರುವ ಜನರು ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
09 |
ಶ್ರೀ ಪ್ರದೀಪ್ ಶೆಟ್ಟರ್ |
10.07.2018 |
ಗ್ರಾಮ ಸ್ವರಾಜ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಇದ್ದರು ಅನ್ಯ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಬಗ್ಗೆ |
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು |
10 |
ಶ್ರೀ ಎಸ್.ವ್ಹಿ. ಸಂಕನೂರ |
10.07.2018 |
ಗದಗಿನ ತೋಂಟದಾರ್ಯ ಆವರಣಕ್ಕೆ ಹೊಂದಿಕೊಂಡಂತೆ ಕಾನೂನು ಬಾಹಿರವಾಗಿ ಪ್ರಾರಂಭಿಸಿರುವ ಮದ್ಯದಂಗಡಿಗಳ ನವೀಕರಣಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ |
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು |
11 |
ಶ್ರೀ ಎಸ್. ರುದ್ರೇಗೌಡ |
11.07.2018 |
ಶರಾವತಿ ಮುಳುಗಡೆ ಸಂತ್ರಸ್ತ ರೈತರಿಗೆ ಅರಣ್ಯ ಇಲಾಖೆಯವರು ಕ್ರಿಮಿನಲ್ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲು ಮಾಡಿರುವ ಬಗ್ಗೆ |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
12 |
ಡಾ: ತೇಜಸ್ವಿನಿಗೌಡ |
11.07.2018 |
ಶಶಿಧರ್, ಸುವರ್ಣ ವಿದ್ಯುತ್ ಅಪಘಾತಕ್ಕೆ ಸಿಲುಕಿ ಮೃತನಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಹಾಗೂ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡುವ ಬಗ್ಗೆ |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
13 |
ಶ್ರೀ ಟಿ.ಎ. ಶರವಣ |
11.07.2018 |
ರಾಜ್ಯದಲ್ಲಿ ಭಾರಿ ಮಳೆಯಿಂದ ಸಂಭವಿಸುತ್ತಿರುವ ನಷ್ಟಗಳಿಗೆ ಪರಿಹಾರ ನೀಡುವ ಬಗ್ಗೆ |
ಮಾನ್ಯ ಕಂದಾಯ ಸಚಿವರು ಉತ್ತರಿಸಿದರು |
14 |
ಶ್ರೀಮತಿ ತಾರಾಅನೂರಾಧ |
11.07.2018 |
ಬೆಂಗಳೂರು ನಗರದಲ್ಲಿ ಪ್ರತಿದಿನ ನಡೆಯುವ ಮರಳುದಂಧೆಯನ್ನು ನಿಲ್ಲಿಸುವ ಹಾಗೂ ತೆರಿಗೆ ಹಣ ವಸೂಲಿ ಬಗ್ಗೆ ಪ್ರಸ್ತಾಪಿಸಿದರು |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
15 |
ಶ್ರೀ ಲಹರ್ ಸಿಂಗ್ ಸಿರೋಯಾ |
11.07.2018 |
ಕರ್ನಾಟಕ ಟ್ಯಾಂಕ್ ಕನ್ಸ್ರ್ವೇಷನ್ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ |
ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
16 |
ಶ್ರೀ ಎಂ.ಪಿ ಸುನಿಲ್ ಸುಬ್ರಮಣಿ |
11.07.2018 |
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ಅರಣ್ಯ ವಲಯ, ಮತ್ತು ಪುಷ್ಪಗಿರಿ ಅರಣ್ಯ ವಲಯಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ |
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು |
17 |
ಶ್ರೀ ಐವನ್ ಡಿ’ ಸೋಜಾ |
11.07.2018 |
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ |
ಮಾನ್ಯ ಸಾರಿಗೆ ಸಚಿವರು ಉತ್ತರಿಸಿದರು. |
18 |
ಶ್ರೀ ಎಸ್.ವ್ಹಿ ಸಂಕನೂರ |
12.07.2018 |
ಗದಗ ಜಿಲ್ಲೆ ರೋಣ ತಾಲ್ಲೂಕಿನಲ್ಲಿ ಹೆಸರು ಬೆಳೆ ಜಿಂಕೆಗಳ ಹಾವಳಿಯಿಂದ ಹಾಳಾಗುತ್ತಿರುವ ಬಗ್ಗೆ |
ಮಾನ್ಯ ಅರಣ್ಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
19 |
ಶ್ರೀ ಕೆ.ಬಿ ಶಾಣಪ್ಪ |
12.07.2018 |
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಹೈದರಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆರ್ಟಿಕಲ್ 371 (ಜೆ) ಜಾರಿ ಆಗದಿರುವ ಬಗ್ಗೆ |
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
20 |
ಶ್ರೀ ಎನ್ ರವಿಕುಮಾರ್ |
12.07.2018 |
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು |
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು. |
21 |
ಶ್ರೀ ಎಂ.ಕೆ ಪ್ರಾಣೇಶ್ |
12.07.2018 |
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು, ಹರಿಹರಪುರ ಗ್ರಾಮಠಾಣಾದಲ್ಲಿ ನಿರ್ಮಿಸಿರುವ ವಿಶ್ವ ಮಳಿಗೆ ಕಟ್ಟಡದ ಬಗ್ಗೆ |
ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು |
22 |
ಶ್ರೀ ಬಿ.ಜಿ. ಪಾಟೀಲ್ |
12.07.2018 |
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದರು. |
ಮಾನ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವರು ಉತ್ತರಿಸಿದರು |
BACK
|