<%@ Page Language="VB" AutoEventWireup="false" CodeFile="Kan_Chikkamadhu.aspx.vb" Inherits="Kan_Chikkamadhu" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಮತ್ತಿಕಟ್ಟೆ ವೀರಣ್ಣ
ಕ್ಷೇತ್ರ    : ವಿಧಾನಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ (ಭಾ.ರಾ.ಕಾಂ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಅಡಿವೆಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 01-11-1948
ಜನ್ಮ ಸ್ಥಳ ಯಾವಗಲ್ ಗ್ರಾಮ, ರೋಣ ತಾಲ್ಲೂಕು, ಗದಗ ಜಿಲ್ಲೆ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಶಕುಂತಲ ವೀರಣ್ಣ ಮತ್ತಿಕಟ್ಟೆ
ಮಕ್ಕಳು ಗಂಡು-03
ಹೆಣ್ಣು-01
ವಿದ್ಯಾರ್ಹತೆ ಬಿ.ಎಸ್ಸಿ., ಎಲ್.ಎಲ್.ಬಿ.,  
ವೃತ್ತಿ ಕೃಷಿಕರು ಮತ್ತು ಶಿಕ್ಷಣೋದ್ಯಮಿ
ಖಾಯಂ ವಿಳಾಸ
ಪ್ರಿಯದರ್ಶಿನಿ, ಯುಬಿ ಹಿಲ್ಸ್,
ಧಾರವಾಡ.
ದೂರವಾಣಿ ಸಂಖ್ಯೆ. (0836) 2744158
(0836) 2748585(ಫ್ಯಾಕ್ಸ್), 9448354158(ಮೊ)
ಈಗಿನ ವಿಳಾಸ
-
ಹೊಂದಿರುವ ಸ್ಥಾನಮಾನಗಳು
15-06-2010 ರಿಂದ 14-06-2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
05-08-2008 ರಿಂದ 14-06-2010 ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು
2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
23-06-2008 ವಿರೋಧ ಪಕ್ಷದ ನಾಯಕರು,ಕರ್ನಾಟಕ ವಿಧಾನ ಪರಿಷತ್ತು
ವಿರೋಧ ಪಕ್ಷದ ಉಪನಾಯಕರು,ಕರ್ನಾಟಕ ವಿಧಾನ ಪರಿಷತ್ತು
ಪ್ರಧಾನ ಕಾರ್ಯದರ್ಶೀ, ಕೆ.ಪಿ.ಸಿ.ಸಿ.
ಕರ್ನಾಟಕ ರಾಜ್ಯ ರಾಜಕೀಯ ತರಬೇತಿ ಕ್ಯಾಂಪುಗಳ ಸಂಘಟಕರು
1972-1974 ಪ್ರಧಾನ ಕಾರ್ಯದರ್ಶೀ, ಎನ್.ಎಸ್.ಯು.ಎಸ್. ಕರ್ನಾಟಕ ರಾಜ್ಯ ಘಟಕ
1973-1979 ನಿರ್ದೇಶಕರು, ಪಿ.ಎಲ್.ಡಿ ಬ್ಯಾಂಕ್, ರೋಣ;
1976 ಕೆ.ಪಿ.ಸಿ.ಸಿ ಚುನಾಯಿತ ಸದಸ್ಯರು
ಕೆ.ಪಿ.ಸಿ.ಸಿ ವಿದ್ಯಾಗಿರಿ ಬ್ಲಾಕ್, ಧಾರವಾಡ ನಗರ
1978-1983 ಸದಸ್ಯರು, ಕರ್ನಾಟಕ ವಿಧಾನಸಭೆ
1978-1982 ಅಧ್ಯಕ್ಷರು, ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಕಮಿಟಿ, ಬೆಂಗಳೂರು, ಅಖಿಲ ಬಾರತ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರ ಪರಿಷತ್ ಸದಸ್ಯರು
1992-1994, 1998-2001 ಮತ್ತು 2001-2004 ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಸಮಿತಿ
1994-1998 ಅಧ್ಯಕ್ಷರು, ಧಾರವಾಡ(ಗ್ರಾಮಿಣ) ಜಿಲ್ಲಾ ಕಾಂಗ್ರೆಸ್ ಸಮಿತಿ, ಧಾರವಾಡ;
ಮಾಜಿ ಸದಸ್ಯರು, ಎ.ಐ.ಸಿ.ಸಿ. ನವದೆಹಲಿ;
ಸದಸ್ಯರು, ಅಖಿಲ ಭಾರತ ಸೇವಾದಳ;
ಇತರೆ ಚಟುವಟಿಕೆಗಳು ಅಖಿಲ ಭಾರತ ಹತ್ತಿ ಬೆಳೆಗಾರರ ಸಂಘ ಮತ್ತು ಭಾರತ ಸರ್ಕಾರದ ಹತ್ತಿ ಸಲಹಾ ಮಂಡಳ, ಮುಂಬಯಿ ಇದರ ಪ್ರತಿನಿಧಿ
ಹವ್ಯಾಸಗಳು. ಸಮಾಜ ಸೇವೆ, ಗ್ರಾಮೀಣ ಅಭಿವೃದ್ಧಿ, ಓದುವುದು ಇತ್ಯಾದಿ
ಇತರೆ ಮಾಹಿತಿ ಭಾಗವಹಿಸಿದ ಶಿಬಿರಗಳು
1994 ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯು ಹರಿಯಾಣ ರಾಜ್ಯದ ಸೂರಜ್ ಕುಂಡ್ ನಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು
2002

ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕೇರಳ ರಾಜ್ಯದ ಕೊಚಿನ್ನಲ್ಲಿ ಏರ್ಪಡಿಸಿದ್ದ ತರಬೇತಿ ಶೀಬಿರದಲ್ಲಿ ಭಾಗವಹಿಸಿದ್ದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದಿನಲ್ಲಿ ಏರ್ಪಡಿಸಿದ್ದ ರಾಜಕೀಯ ತರಬೇತಿ ಶೀಬಿರದಲ್ಲಿ ಭಾಗವಹಿಸಿದ್ದರು.
ಅಖಿಲ ಭಾರತ ಕಾಂಗ್ರೆಸ್ ಸೇವಾದಳ ವತಿಯಿಂದ ಬೆಳಗಾವಿ ಜಿಲ್ಲೆಯ ಘಟಪ್ರಭದಲ್ಲಿ ಏರ್ಪಡಿಸಿದ್ದ ತರಬೇತಿ ಶೀಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯದ ರಾಜಕೀಯ ತರಬೇತಿ ಶಿಬಿರಗಳ ಕೋ-ಆರ್ರ್ಡಿನೇಟರ್, ಕೆ.ಪಿ.ಸಿ.ಸಿ. ಬೆಂಗಳೂರು.
ವಿದೇಶ ಪ್ರವಾಸ ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಸ್ವಿಜರ್ ಲ್ಯಾಂಡ್, ನೆದರ್ ಲ್ಯಾಂಡ್ಸ್ ಮತ್ತು ಜರ್ಮನಿ ದೇಶಗಳಿಗೆ ಭೇಟಿ ನೀದಿದ್ದರು.
1976 ಮತ್ತು 1978ರಲ್ಲಿ ಮಾಸ್ಕೊ, ಯು.ಎಸ್.ಎಸ್.ಆರ್, ಕ್ಯೂಬಾ, ಯುಗೋಸ್ಲೇವಿಯಾಗಳಿಗೆ ಭೇಟಿ ನೀಡಿದ್ದರು.
1980ರಲ್ಲಿ ಜಪಾನ್, ಸೌತ್ ಕೋರಿಯಾ, ಹಾಂಗ್ ಕಾಂಗ್ ಮತ್ತು ತೈವಾನ್ ದೇಶಗಳಿಗೆ ಭೇಟಿ ನೀಡಿದ್ದರು.
2006 ಮತ್ತು 2007ರಲ್ಲಿ ಚೀನಾ, ಸಿಂಗಾಪುರ್, ಮಲೇಶಿಯಾ ಮತ್ತು ತೈಲ್ಯಾಂಡ್ ದೇಶಗಳಿಗೆ ಭೇಟಿ ನೀಡಿದ್ದರು.
ಚಿಕಾಗೋದಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಹಾಹೂ 2008ರಲ್ಲಿ ಅಮೇರಿಕಾ ಪ್ರವಾಸ ಕೈಗೊಂಡಿದ್ದರು.
2009ರಲ್ಲಿ ಯುಎಸ್ಎ, ಯುಕೆ, ಯೂರೋಪ್, ಇಟಲಿ, ಫ್ರಾನ್ಸ್ ದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು.
2009ರಲ್ಲಿ ಡಕ್ಷಿಣ ಆಫಿಕಾ, ದುಬೈ ಮತ್ತು ಮೌರಿಶಿಯಸ್ ದೇಶಗಳಲ್ಲಿ ಅಧ್ಯಯನ ಪ್ರವಾಸ ಮತ್ತು ಟಾನ್ಸೇನಿಯಾದಲ್ಲಿ ನಡೆದ 55ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಫೌಂಡರ್ ಟ್ರಸ್ಟಿ ಅಧ್ಯಕ್ಷರು, ಕರ್ನಾಟಕ ಪ್ರೊಗ್ರೆಸಿವ್ ಯುವ ಫೋರಂ, ಧಾರವಾಡ.
ಅಧ್ಯಕ್ಷರು, ವಿಘ್ನೇಶ್ವರ ವಿದ್ಯಾವರ್ಧಕ ಸಂಘ, ಗಜೇಂದ್ರಗಡ, ಗದಗ.
ಅಧ್ಯಕ್ಷರು, ಬಸವೇಶ್ವರ ರೂರಲ್ ಎಜುಕೇಷನ್ ಮತ್ತು ಡೆವಲಪ್ ಮೆಂಟ್ ಟ್ರಸ್ಟ್, ಧಾರವಾಡ.
ಅಧ್ಯಕ್ಷರು, ಪ್ರಿಯದರ್ಶನಿ ಎಜುಕೇಷನ್ ಸೊಸೈಟಿ, ಧಾರವಾಡ.
 

Top